
#17 Ticking Time Bomb : Health camp at Bankapur exposes the hidden health crisis
ಬಂಕಾಪುರದಲ್ಲಿ ಡಾ. ಚೇತನ ಕೆ. ಗಂಟೆಪ್ಪನವರ ನೇತೃತ್ವದಲ್ಲಿ ಹೃದಯ ಹಾಗೂ ಮಧುಮೇಹ ತಪಾಸಣಾ ಶಿಬಿರ.
ಡಾ. ಚೇತನ ಕೆ. ಗಂಟೆಪ್ಪನವರ, (ಕಲ್ಪನಾ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್), ಹುಬ್ಬಳ್ಳಿಯ ಪ್ರಮುಖ ವೈದ್ಯರು, ಡಾ. ಬಸವರಾಜ ನರೇಗಲ್ ( ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು) ಮತ್ತು ಡಾ. ಅರುಣ್ ನರೇಗಲ್ (ಕಾರ್ತಿಕೇಯ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್, ಬಂಕಾಪುರ) ಅವರೊಂದಿಗೆ 2025ರ ಆಗಸ್ಟ್ 3 ರಂದು ಬಂಕಾಪುರದಲ್ಲಿ ಭರ್ಜರಿ ಹೃದಯ-ಮಧುಮೇಹ ತಪಾಸಣಾ ಶಿಬಿರವನ್ನು ಆಯೋಜಿಸಿದರು.