Dr. Chetan Ganteppanavar
× Home About Dr. Chetan Specializations Services Gallery Blogs FAQs
Contact Us
Every Tuesday Dr. Chetan will be visiting Karthikeya Multispeciality Hospital at Bankapura from 10am - 1pm

Blog

--------------thumbnail

ಹಿರಿಯರ ಆರೋಗ್ಯದ ಬಗ್ಗೆ ತಿಳಿಯಬೇಕಾದ ಸರಳ ಮಾತುಗಳು – ಡಾ. ಚೇತನ ಕೆ. ಗಂಟೆಪ್ಪನವರ ಅವರ ಆರೋಗ್ಯ ಸಲಹೆಗಳು

ಹಿರಿಯರ ಆರೋಗ್ಯದ ಬಗ್ಗೆ ಸರಿಯಾದ ಅರಿವು ಮೂಡಿಸುವ ಉದ್ದೇಶದಿಂದ 27-08-2026 ರಂದು ಹುಬ್ಬಳ್ಳಿಯಲ್ಲಿ ನಡೆದ ಪ್ರೋಬಸ್ ಕ್ಲಬ್‌ನ ಆಗಸ್ಟ್ ತಿಂಗಳ ಮಾಸಿಕ ಸಭೆಯಲ್ಲಿ “ವಯೋ ಸಹಜ ಕಾಯಿಲೆಗಳು ಮತ್ತು ಸಲಹೆಗಳು” ಎಂಬ ವಿಷಯದ ಕುರಿತು ನನಗೆ ಉಪನ್ಯಾಸ ನೀಡುವ ಅವಕಾಶ ದೊರೆಯಿತು.

---------------thumbnail

ಮಧುಮೇಹ, ರಕ್ತದೊತ್ತಡ ಮತ್ತು ಮೂತ್ರಪಿಂಡದ ಚಿಕಿತ್ಸೆಯಲ್ಲಿ – ಸಕ್ಕರೆಯನ್ನು ಮಾತ್ರ ನೋಡಬಾರದು ಎಂದು ಹೇಳಿದ ಡಾ. ಚೇತನ್ ಕೆ. ಗಂಟೆಪ್ಪನವರ್

ಮಧುಮೇಹ ಎಂದಾಕ್ಷಣ ನಮ್ಮ ಮನಸ್ಸಿಗೆ ಮೊದಲು ಬರುವುದು ರಕ್ತದಲ್ಲಿನ ಸಕ್ಕರೆ ಪ್ರಮಾಣ. ಆದರೆ ನನ್ನ ವೈದ್ಯಕೀಯ ಅನುಭವದಲ್ಲಿ ನಾನು ರೋಗಿಗಳಿಗೆ ಯಾವಾಗಲೂ ಹೇಳುವ ಒಂದು ಮುಖ್ಯ ವಿಷಯವೆಂದರೆ — ಮಧುಮೇಹ ಕೇವಲ ಸಕ್ಕರೆಯ ಸಮಸ್ಯೆಯಲ್ಲ. ಇದು ದೀರ್ಘಕಾಲದಲ್ಲಿ ಹೃದಯ, ರಕ್ತನಾಳಗಳು ಮತ್ತು ಮೂತ್ರಪಿಂಡಗಳ ಮೇಲೂ ಪರಿಣಾಮ ಬೀರಬಹುದು.

chairing-a-scientific-session-at-fild-2026-latest-advances-in-fatty-liver-alcohol-related-liver-disease--hepatology--dr-chetan-k-ganteppanavar-thumbnail

Chairing a Scientific Session at FILD 2026: Latest Advances in Fatty Liver, Alcohol-Related Liver Disease & Hepatology | Dr Chetan K Ganteppanavar

Medical science evolves continuously, and staying updated is not just a professional responsibility—it is essential for delivering the best possible care to our patients.

 

 

I had the privilege of serving as a Chairperson during Session 9 – “Difficult Decisions in HPB Surgery: Expanding Boundaries and Improving Outcomes” on Day 2 of the 8th Annual Frontiers in Liver Disease (FILD 2026), held at Taj Yeshwantpur, Bengaluru. The conference, themed “Decoding Liver Care – Crisis to Cure,” brought together leading hepatologists, liver transplant surgeons, gastroenterologists, and physicians from across the country to discuss the latest advances in liver disease diagnosis and management.

-----------thumbnail

ಡಾ ಚೇತನ್ ಕೆ ಗಂಟೆಪ್ಪನವರ ಅವರ ಸಲಹೆ : ಕೀಲು ನೋವನ್ನು ಎಂದಿಗೂ ನಿರ್ಲಕ್ಷಿಸಬೇಡಿ

ಕೀಲು ನೋವನ್ನು ನಿರ್ಲಕ್ಷಿಸಬೇಡಿ – ಅದು ರೂಮೇಟಾಯ್ಡ್ ಆರ್ಥ್ರೈಟಿಸ್ ಆಗಿರಬಹುದು!

 

ನಮ್ಮ ದೇಶದಲ್ಲಿ ಕೀಲು ನೋವು ತುಂಬಾ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆ. ಆದರೆ ಅನೇಕರು ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ವಿಟಮಿನ್ ಕೊರತೆ ಇರಬಹುದು”, “ಚಿಕನ್‌ಗುನ್ಯಾ ಆಗಿರಬಹುದು”, “ಕೆಲಸ ಹೆಚ್ಚು ಮಾಡಿದರಿಂದ ನೋವು ಬಂದಿದೆ”, “ವಯಸ್ಸಾದ ಮೇಲೆ ಇವೆಲ್ಲಾ ಸಹಜ ಎಂದುಕೊಂಡು ತಿಂಗಳುಗಟ್ಟಲೆ, ಕೆಲವೊಮ್ಮೆ ವರ್ಷಗಳವರೆಗೆ ಸಹಿಸಿಕೊಂಡೇ ಇರುತ್ತಾರೆ.

best-cholesterol-doctor-in-hubballi--national-lipid-day-awardee--dr-chetan-k-ganteppanavar-thumbnail

Best Cholesterol Doctor in Hubballi | National Lipid Day Awardee | Dr Chetan K Ganteppanavar

EXCELLENCE IN LIPID CARE AWARD 2026 - DR CHETAN K GANTEPPANAVAR

 

ಪ್ರತಿ ವರ್ಷ ಮೇ 10 ರಂದು ರಾಷ್ಟ್ರೀಯ ಲಿಪಿಡ್ ದಿನ ಆಚರಿಸಲಾಗುತ್ತದೆ. ಇದರ ಉದ್ದೇಶ ಜನರಲ್ಲಿ ಕೊಲೆಸ್ಟ್ರಾಲ್ ಬಗ್ಗೆ ಅರಿವು ಮೂಡಿಸುವುದು. ಇತ್ತೀಚಿನ ದಿನಗಳಲ್ಲಿ ಹೃದಯಾಘಾತ, ಪಾರ್ಶ್ವವಾಯು ಮತ್ತು ರಕ್ತನಾಳಗಳ ತೊಂದರೆಗಳು ಹೆಚ್ಚಾಗುತ್ತಿವೆ. ಇದರ ಪ್ರಮುಖ ಕಾರಣಗಳಲ್ಲಿ ಒಂದು ನಿಯಂತ್ರಣದಲ್ಲಿಲ್ಲದ ಕೊಲೆಸ್ಟ್ರಾಲ್.

a-proud-academic-milestone-in-my-journey-as-a-physician-and-diabetologist---dr-chetan-k-ganteppanavar-hubballi-thumbnail

A Proud Academic Milestone in My Journey as a Physician and Diabetologist - Dr Chetan K Ganteppanavar, Hubballi

Chairing a Session at Diabetes Karnataka 2026 – A Proud Milestone in My Academic Journey

 

I was honoured to be invited as Faculty and Session Chairperson at Diabetes Karnataka 2026, a prestigious state-level diabetes conference held on 13th–14th June 2026 at Welcomhotel by ITC, Belagavi. The conference brought together leading physicians, diabetologists, endocrinologists, and healthcare professionals from across Karnataka to discuss the latest advances in diabetes care and metabolic health.  

Emergency