ಹಿರಿಯರ ಆರೋಗ್ಯದ ಬಗ್ಗೆ ಸರಿಯಾದ ಅರಿವು ಮೂಡಿಸುವ ಉದ್ದೇಶದಿಂದ 27-08-2026 ರಂದು ಹುಬ್ಬಳ್ಳಿಯಲ್ಲಿ ನಡೆದ ಪ್ರೋಬಸ್ ಕ್ಲಬ್ನ ಆಗಸ್ಟ್ ತಿಂಗಳ ಮಾಸಿಕ ಸಭೆಯಲ್ಲಿ “ವಯೋ ಸಹಜ ಕಾಯಿಲೆಗಳು ಮತ್ತು ಸಲಹೆಗಳು” ಎಂಬ ವಿಷಯದ ಕುರಿತು ನನಗೆ ಉಪನ್ಯಾಸ ನೀಡುವ ಅವಕಾಶ ದೊರೆಯಿತು.
ಮಧುಮೇಹ ಎಂದಾಕ್ಷಣ ನಮ್ಮ ಮನಸ್ಸಿಗೆ ಮೊದಲು ಬರುವುದು ರಕ್ತದಲ್ಲಿನ ಸಕ್ಕರೆ ಪ್ರಮಾಣ. ಆದರೆ ನನ್ನ ವೈದ್ಯಕೀಯ ಅನುಭವದಲ್ಲಿ ನಾನು ರೋಗಿಗಳಿಗೆ ಯಾವಾಗಲೂ ಹೇಳುವ ಒಂದು ಮುಖ್ಯ ವಿಷಯವೆಂದರೆ — ಮಧುಮೇಹ ಕೇವಲ ಸಕ್ಕರೆಯ ಸಮಸ್ಯೆಯಲ್ಲ. ಇದು ದೀರ್ಘಕಾಲದಲ್ಲಿ ಹೃದಯ, ರಕ್ತನಾಳಗಳು ಮತ್ತು ಮೂತ್ರಪಿಂಡಗಳ ಮೇಲೂ ಪರಿಣಾಮ ಬೀರಬಹುದು.
When we talk about diabetes, most people immediately think about blood sugar. But in my clinical practice, I often remind my patients that diabetes is not just a sugar problem—it is a condition that can affect the heart, blood vessels and kidneys over time.
Medical science evolves continuously, and staying updated is not just a professional responsibility—it is essential for delivering the best possible care to our patients.
I had the privilege of serving as a Chairperson during Session 9 – “Difficult Decisions in HPB Surgery: Expanding Boundaries and Improving Outcomes” on Day 2 of the 8th Annual Frontiers in Liver Disease (FILD 2026), held at Taj Yeshwantpur, Bengaluru. The conference, themed “Decoding Liver Care – Crisis to Cure,” brought together leading hepatologists, liver transplant surgeons, gastroenterologists, and physicians from across the country to discuss the latest advances in liver disease diagnosis and management.
Rheumatoid Arthritis (RA) is one of the most common forms of arthritis seen in India. Unfortunately, many people ignore the early symptoms for months or even years. They often assume that the pain is due to vitamin deficiencies, age-related changes, overwork, previous injuries, or even infections such as chikungunya.
ಕೀಲು ನೋವನ್ನು ನಿರ್ಲಕ್ಷಿಸಬೇಡಿ – ಅದು ರೂಮೇಟಾಯ್ಡ್ ಆರ್ಥ್ರೈಟಿಸ್ ಆಗಿರಬಹುದು!
ನಮ್ಮ ದೇಶದಲ್ಲಿ ಕೀಲು ನೋವು ತುಂಬಾ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆ. ಆದರೆ ಅನೇಕರು ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. “ವಿಟಮಿನ್ ಕೊರತೆ ಇರಬಹುದು”, “ಚಿಕನ್ಗುನ್ಯಾ ಆಗಿರಬಹುದು”, “ಕೆಲಸ ಹೆಚ್ಚು ಮಾಡಿದರಿಂದ ನೋವು ಬಂದಿದೆ”, “ವಯಸ್ಸಾದ ಮೇಲೆ ಇವೆಲ್ಲಾ ಸಹಜ” ಎಂದುಕೊಂಡು ತಿಂಗಳುಗಟ್ಟಲೆ, ಕೆಲವೊಮ್ಮೆ ವರ್ಷಗಳವರೆಗೆ ಸಹಿಸಿಕೊಂಡೇ ಇರುತ್ತಾರೆ.
19.04.2026ರಂದು ನಾವು ಹುಬ್ಬಳ್ಳಿಯ ಗಾಂಧಿನಗರದ ಶ್ರೀ ಮಾರುತಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವು ಯಶಸ್ವಿಯಾಗಿ ಮುಕ್ತಾಯಗೊಂಡಿತು. ಈ ಶಿಬಿರದಲ್ಲಿ ನೂರಾರು ಜನ ಭಾಗವಹಿಸಿದ್ದರು, ಆದರೆ ಅಲ್ಲಿನ ಆರೋಗ್ಯ ಸ್ಥಿತಿಯನ್ನು ಗಮನಿಸಿದಾಗ ನಮಗೆ ಕೆಲವು ಆತಂಕಕಾರಿ ವಿಷಯಗಳು ಕಂಡುಬಂದವು.
A 23-year-old college student presented with an itchy rash over his left leg, persisting for nearly one month. The rash showed no signs of healing and was slowly increasing in size. He described a strange sensation — as if something was crawling under the skin every day. The itching was worse at night. Despite taking multiple courses of oral antibiotics and using antibiotic and antifungal creams, there was no improvement. On further history, he had recently gone for a forest trek near Belagavi, Karnataka, and recalled a possible insect bite at the same site about 45 days earlier, which had initially bled.
ವಯಸ್ಸಾದ ಮೇಲೆ ದೃಷ್ಟಿ ಮಂದವಾಗುವುದು ಸಹಜ, ಆದರೆ ಮನೆಯವರ ಪ್ರೀತಿ ಮತ್ತು ಜಾಗ್ರತೆ ಮಂದವಾಗಬಾರದು. 94 ವರ್ಷದ ಒಬ್ಬ ಅಜ್ಜ ನಮ್ಮ ಆಸ್ಪತ್ರೆಗೆ ಚಡಪಡಿಸುತ್ತಾ ಓಡಿ ಬಂದಾಗ ಅವರ ಬಾಯಲ್ಲಿ ರಕ್ತ ಬರುತ್ತಿತ್ತು.
ನಮ್ಮ ಭಾರತೀಯ ಪಠ್ಯಕ್ರಮದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಸಂಬಂಧಿತ ವಿಷಯಗಳು ಕಾಣುವುದೇ ಇಲ್ಲ. ಅತಿ ಮುಖ್ಯವಾದ ಈ ಶಿಕ್ಷಣ ಇತರೆ ದೇಶಗಳಲ್ಲಿ ಸಿ.ಪಿ.ಆರ್(CPR) ಟ್ಯುಟೋರಿಯಲ್, ಬೇಸಿಕ್ ಹೆಲ್ತ್ ಎಜುಕೇಶನ್ (Basic Health Education) , ಪರ್ಸನಲ್ ಕೇರ್ (Personal Care), ಪ್ರಿವೆಂಟಿವ್ ಮೆಡಿಸಿನ್ & ಡಿಸೀಸಸ್ (Preventive Medicine & Diseases), ವ್ಯಾಕ್ಸಿನೇಷನ್ (Vaccination), ಹೆಲ್ತಿ ಲೈಫ್ ಸ್ಟೈಲ್ (Healthy Lifestyle) ಎಂದು ನಾನಾ ಹೆಸರಿನಲ್ಲಿ ಪಾಠ -ಪದ್ಯಗಳನ್ನು ನೋಡಬಹುದು. ಆದರೆ ನಮ್ಮ ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಈ ಒಂದು ವಿಚಾರಕ್ಕೆ ಪ್ರಾಮುಖ್ಯತೆ ಕೊಟ್ಟಿಲ್ಲ.